Alvas Schools

ಕಾವಾ, ಜಾಣ, ರತ್ನ ಪರೀಕ್ಷೆ

ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪ್ರವೇಶ, ಕಾವಾ, ಜಾಣ, ರತ್ನ ಪರೀಕ್ಷೆಗಳು ಡಿಸೆಂಬರ್ 27, 28, 29 ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪ್ರವೇಶ-62, ಕಾವಾ-16, ರತ್ನ-10 ಹೀಗೆ ಒಟ್ಟು ಸುಮಾರು 88 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು.

ಬೆಂಗಳೂರಿನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|ನರಸಿಂಹಯ್ಯನವರು ಪರೀಕ್ಷಾ ಅಭಿರಕ್ಷಕರಾಗಿ ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ರೀನಿಧಿ ಯಳಚಿತ್ತಾಯರವರು ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನೆರವೇರಿಸಿದರು. ಆಳ್ವಾಸ್ ಶಾಲೆಗಳ ಕನ್ನಡ ಶಿಕ್ಷಕರು ಸಹಕರಿಸಿದರು.

Back To Top